Breaking News: ರೇಷನ್‌ ಕಾರ್ಡ್‌ ಇದ್ದವರು ತಪ್ಪದೇ e-KYC ಮಾಡಿಸಿ, ಇಲ್ಲದಿದ್ದರೆ ಕಾಂಗ್ರೆಸ್ ಗ್ಯಾರಂಟಿ ಸಿಗಲ್ಲ; ಸರ್ಕಾರದ ಆದೇಶ!

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನು ಪಡೆಯಲು ರೇಷನ್‌ ಕಾರ್ಡ್‌ದಾರರು ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು. ಬಿಪಿಎಲ್‌ ಅಥವಾ ಅಂತ್ಯೋದಯ ಕಾರ್ಡ್‌ ಹೊಂದಿದವರು ಈ ಕೆಲಸ ಮಾಡದಿದ್ದರೆ, ನಿಮಗೆ ಯಾವುದೇ ಗ್ಯಾರಂಟಿ ಸೌಲಭ್ಯ ಸಿಗುವುದಿಲ್ಲ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ekyc ration card
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನು ಪಡೆಯಲು ಹಲವು ಜನರು ಫೇಕ್‌ ರೇಷನ್‌ ಕಾರ್ಡ್‌ಅನ್ನು ಪಡೆದಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಲಂಚವನ್ನು ನೀಡಿ ಇನ್ನು ಸರ್ಕಾರಿ ನೌಕರಿಯಲ್ಲಿ ಕೆಲಸ ಕಾರ್ಯ ಮಾಡುತ್ತಿರುವವರು ಆರ್ಥಿಕವಾಗಿ ಸದೃಢವಾಗಿರುವವರು ಸೇರಿದಂತೆ ಬಹು ಪ್ರಮಾಣದ ಭೂಮಿಯನ್ನು ಹೊಂಡಿರುವವರು ಕೂಡ ಬಿಪಿಎಲ್‌ ಕಾರ್ಡ್‌ ಪಡೆದಿದ್ದು ಇದನ್ನು ಇಲಾಖೆ ಗಮನಿಸಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಯನ್ನು ಪಡೆಯುವಂತಿಲ್ಲ.

ಈ ಮಾಹಿತಿಯನ್ನು ನಿಮ್ಮ ಮೊಬೈಲ್‌ ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ನೀವು ಈ ಕೂಡಲೇ ರೇಷನ್‌ ವಿತರಿಸುವ ಅಂಗಡಿಗೆ ಹೋಗಿ ಕುಟುಂಬ ಸಮೇತ ಇ ಕೆವೈಸಿಯನ್ನು ದೃಢೀಕರಿಸಬೇಕು. ಇ ಕೆವೈಸಿಯನ್ನು ದೃಢೀಕರಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಎಲ್ಲಾ ಸೇವೆ ಸೌಲಭ್ಯವನ್ನು ಪಡೆಯಬೇಕು. ಇಲ್ಲದಿದ್ದರೆ ನಿಮಗೆ ಸರ್ಕಾರದಿಂದ ಸಿಗುವ ಎಲ್ಲಾ ಗ್ಯಾರಂಟಿಗಳ ಸೇವೆ ಸಿಗುವುದಿಲ್ಲ.

ಇತರೆ ವಿಷಯಗಳು :

Breaking News; ದಿಡೀರನೆ ವೇತನ ಹೆಚ್ಚಳ! ಸರ್ಕಾರಿ ನೌಕರರಿಗೆ ಭರ್ಜರಿ Gift ಕೊಟ್ಟ ಸರ್ಕಾರ, 8% DA ಹೆಚ್ಚಳ ಮಾಡಿ ಘೋಷಣೆ.

ಗ್ರಾಮವಾರು BPL ಕಾರ್ಡ್‌ ಲಿಸ್ಟ್ ಬಿಡುಗಡೆ..! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ‌ 10Kg ಅಕ್ಕಿ ಮತ್ತು 5Kg ಸಿರಿ ಧಾನ್ಯಗಳು ಫ್ರೀ ಫ್ರೀ ಫ್ರೀ!

ದಿಢೀರನೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ, ಮಹಿಳೆಯರು ಫುಲ್‌ ಖುಶ್‌! ಇಲ್ಲಿದೆ ಅಧಿಕೃತ ಮಾಹಿತಿ

Leave A Reply

Your email address will not be published.